Health News

ಕರ್ನಾಟಕದ ಮೊದಲ ಕೃತಕ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

Share It

ಬೆಂಗಳೂರು: ಆರ್.ಆರ್ ನಗರದ ಸ್ಪರ್ಶ ಆಸ್ಪತ್ರೆ ಹಾರ್ಟ್ ಮೇಟ್ 3 ಎಲ್.ವಿ.ಎ.ಡಿ ತಂತ್ರಜ್ಞಾನವನ್ನು ಬಳಸಿಕೊಂಡು ಕರ್ನಾಟಕದ ಮೊದಲ ಮತ್ತು ಎರಡನೇ ಕೃತಕ ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.

ಡಾ. ಅಶ್ವಿನಿ ಕುಮಾರ್ ಪ್ರಸಾದ್, ಡಾ. ವಿಕ್ರಾಂತ್ ವೀರಣ್ಣ ತಂಡದ ನೇತೃತ್ವದಲ್ಲಿ ನಡೆದ ಈ ಶಸ್ತ್ರಚಿಕಿತ್ಸೆಯು ಹೃದಯ ಆರೈಕೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸಿದೆ, ತೀವ್ರ ಹೃದಯ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಹೊಸ ಭರವಸೆಯನ್ನು ನೀಡಿದೆ.

ಜೀವಗಳನ್ನು ಉಳಿಸುವ ಪ್ರವರ್ತಕ ಪ್ರಯತ್ನಗಳು ಮತ್ತು ಬದ್ಧತೆಗಾಗಿ ಸ್ಪರ್ಶ ಆಸ್ಪತ್ರೆಯ ಪರವಾಗಿ ಇಡೀ‌ ತಂಡಕ್ಕೆ ಅಭಿನಂದಿಸಲಾಗಿದೆ.

Oplus_131072


Share It

You cannot copy content of this page